• ನೋಟ

    ಉರಿಯುವ ಬೆಂಕಿ ನೂರು ಪ್ರತಿಶತ ಪರಿಶುದ್ಧ ಎಂದು ಕೆಲವರು ಹೇಳಿದರೆ, ಆ ಬೆಂಕಿಯಿಂದ ಕೂಡ ಕಪ್ಪನೆ ಹೊಗೆ ಬರುತ್ತದೆ, ಆದ್ದರಿಂದ ಅದನ್ನು ಪರಿಶುದ್ದ ಎಂದು ಒಪ್ಪಲು ಸಾಧ್ಯವಿಲ್ಲ ಎಂದು ಕೆಲವರು ವಾದಿಸುತ್ತಾರೆ. ವ್ಯಕ್ತಿ ಬದಲಾದಂತೆ, ದ್ರಶ್ಟಿಕೋನ ಬದಲಾದಂತೆ ವಸ್ತು ಅಥಾವ ವಿಷಯ ಅಥಾವ ಮನುಷ್ಯ ಅವನಿಗೆ ಕೊಡುವ ಅನುಭವ ಕೂಡ ಬದಲಾಗುತ್ತ ಹೋದಂತೆ ಅನಿಸುತ್ತದೆ. ನಮ್ಗೆ ಒಳ್ಳೇದು ಮಾಡಿರುವ ವಿಷಯವನ್ನು ನಾವು ಒಳ್ಳೆಯದು ಎನ್ನುವ ಹೊತ್ತಿಗೆ, ಅದರಿಂದ ಕೆಟ್ಟದ್ದು ಆದವನು...


  • ಬಿಂಬ

    ಹಿಂಗೆ ಒಂದು ಸಂಜೆ ಕೆಲ್ಸ ಮುಗುಸ್ಕಂಡು ಮೆಟ್ರೊನಾಗೆ ಮನೆಗ್ ಹೋಗ್ತಿದ್ದೆ! ಮೆಟ್ಲು ಇಳ್ದು, ಸುರಂಗದೊಳಗೆ ಹೋಗಿ ಟಿಕೆಟ್ ತಗಂಡು ರೈಲಿಗೆ ಕಾಯ್ತಾ ನಿಂತ್ಕಂಡೆ. ನನ್ನಂಗೆ ಬಹಳ ಜನ ನಿಂತಿದ್ರು. ರೈಲು ಬಂತು ನೂಕು-ನುಗ್ಲಲ್ಲೇ ಎಲ್ಲ ರೈಲೊಳಗೆ ಹತ್ತಿ ನಿಂತ್ಕಂಡ್ವಿ. ನಾನು ರೈಲು ಹತ್ತೋ ಕಷ್ಟ ಪಡ್ಲೇ ಇಲ, ಜನ್ರೇ ನನ್ನ ಹತ್ಸಿದ್ರು. ರೈಲಲ್ಲಿ ನಾನು ಒಂಚೂರು ಒಳಗ್ ಹೋಗಿ ಕಿಟಕಿ ಕಡೆ ಮುಖ ಮಾಡ್ಕಂಡು ನಿಂತು, ಅತ್ಲಾಗಿತ್ಲಾಗ್ ನೋಡ್ತಿದ್ದೆ. ಆ...


  • ಹಾವೇರಿ ಅನುಭವ

    ಲಕ್ಷ್ಮೀನ ದ್ವಿತೀಯ ಪಿ.ಯು.ಸಿ ಗೆ ಸೇರಿಸಿಬರುವ ಕೆಲಸ ಇದ್ದುದರಿಂದ ನಾನು ಶುಕ್ರವಾರ ರಾತ್ರಿ 11 ಗಂಟೆಗೆ ಮೆಜೆಸ್ಟಿಕ್ ನಿಂದ ಹಾವೇರಿಗೆ ಹೋಗುವ ಬಸ್ ಹತ್ತಿದೆ. ಬಸ್ ಕಂಡಕ್ಟರ್ 5:30 ಕ್ಕೆ ಹಾವೇರಿ ತಲುಪುತ್ತೆ ಅಂದಿದ್ರು, ಆದರೆ ಕೆ.ಎಸ್.ಆರ್.ಟಿ.ಸಿ ಡ್ರೈವರ್ 4:30ಕ್ಕೆ ಹಾವೇರಿ ಬಸ್ಸ್ಟಾಂಡ್ಗೆ ತಂದು ನಿಲ್ಲಿಸಿಬಿಟ್ರು. ಈಗ ಲಕ್ಷ್ಮಿಗೆ ಕರೆ ಮಾಡಿ ತೊಂದರೆ ಕೊಡಬಾರದು ಎಂದುಕೊಂಡರೂ, ಹೊಸ ಊರು ಆದ್ದರಿಂದ ಬೇರೆ ದಾರಿ ಇರಲಿಲ್ಲ. ಕರೆ ಮಾಡಿದ ಸ್ವಲ್ಪ ಸಮಯದಲ್ಲೇ ಲಕ್ಷ್ಮಿ...


  • ಜಾರುಬಂಡೆ

    ತತ್ವ ಸತ್ವ ಸೇರಿಕೊಂಡ ತಲೆಯ ಒಳಗೆ ಉಂಟು ಪ್ರಳಯ ಏಳುಬೀಳಿನ ಹಾದಿಯಲ್ಲಿ ಗುರಿ ಸಾಧನೆಯೊಂದೇ ವಿಷಯ, ಕೋಟಿ ಜನರ ಮಾತುಗಳ ಚರ್ಚೆ ಈಗ ತಲೆಯೊಳಗೆ ಅನ್ನಿಸಿದ ಹಾಗೆ ಮಾಡುವವನ ಪಯಣ ಎಂದಿಗೂ ಸೆರೆಮನಗೆ, ಏರುಪೇರಿನ ಜಗವು ಇದು ಹುಟ್ಟಿ ಏತಕೆ ನೀನು ಬಂದೆ? ಹೋಗಿಬರುವ ಜನರ ಮಾತ ಕೇಳಿ ಆಯಿತು ತಲೆಯು ಜಾರು ಬಂಡೆ! ಪೋಲಿ ಕನಸಿನ ಆಸೆ ಏತಕೆ, ಪ್ರೀತಿ ಕಳಿಸುವುದು ನಿನ್ನ ಪಾತಾಳಕೆ, ಅಂಟಿಕೊಂಡಿತು ವಯಸ್ಸಿಗೆ ಮೋಹವು,...


  • ತಿರುವು

    ಅವನ ಹೆಸರು ಬಸಪ್ಪ, ಒಂಬತ್ತನೇ ತರಗತಿ ಇದ್ದಾಗಲೇ ಅಪ್ಪ ತೀರಿಕೊಂಡಿದ್ದರಿಂದ ಕೂಲಿ ಕೆಲಸಕ್ಕೆ ಹೂಗಬೇಕಾಯ್ತು. ಸ್ವಲ್ಪ ದಿನದ ನಂತರ ಕೆಲಸಕ್ಕೆಂದು ಬೆಂದಕಾಳೂರಿಗೆ ಬಂದ. ಅವನ ಅಮ್ಮ ಮತ್ತು ಚಿಕ್ಕ ತಂಗಿ ಊರಿನಲ್ಲೇ ಇದ್ದರು. ಇವನು ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ ತನ್ನ ಖರ್ಚನ್ನು ಸರಿದೂಗಿಸಿ, ಮನೆಗೂ ಹಣ ಕಳಿಸುತ್ತಿದ್ದ. ಹೀಗೆ ಏರಿಳಿತ ಇಲ್ಲದ ಜೀವನ. ಹೀಗೆ ಜೀವನ ನಡಿಯುತ್ತಿರುವಾಗ ಈ ಬೆಂದಕಾಳೂರಿನಲ್ಲಿ ಇದ್ದಕಿದ್ದಂತೆ ಮಳೆ ಶುರು ಆಯಿತು. ಹತ್ತು, ಹದಿನೈದು...