• ಸೂರ್ಯಾಸ್ತಮಾನ

    ಮಧ್ಯಾಹ್ನ ಊಟ ಮಾಡಿ ತೀರ್ಥಹಳ್ಳಿಯಿಂದ ಹೊರಟಾಗ ಸುಮಾರು ಒಂದು ಘಂಟೆ ಆಗಿತ್ತು. ಜನರನ್ನು ದಾರಿ ಕೇಳಿ ಒಂದಷ್ಟು ದೂರ ನಡೆದು ದಾರಿಯಲ್ಲಿ ಬಂದ ಲಾರಿಯನ್ನು ಹತ್ತಿ ಮತ್ತಷ್ಟು ದೂರ ಬಂದು, ಇಳಿದು, ಮತ್ತೆ ನಡೆಯುತ್ತಾ ಹೋಗುವಾಗ ಸಿಕ್ಕ ಆಟೋ ಹತ್ತಿ ಆಗುಂಬೆ ತಲುಪಿದಾಗ ಮಧ್ಯಾಹ್ನ ಸುಮಾರು ಎರೆಡೂವರೆ ಆಗಿತ್ತು. ಆಗುಂಬೆಯಲ್ಲಿ ನನ್ನ ಮೊದಲ ಅನುಭವ ಶಾಂತಿ ಹಾಗು ಮೌನ ಆಗೊಮ್ಮೆ ಈಗೊಮ್ಮೆ ಎಂಬಂತೆ ಆ ಊರಿನ ಜನರ ಒಡನಾಟ ಕಾಣುತ್ತಿತ್ತು....


  • ಆರಂಭ

    ಓದುಗರು ಇದ್ದಾರೆಂದು ನಾವು ಬರೆಯಲು ಶುರು ಮಾಡಲಿಲ್ಲ. ಬರಿಬೇಕು ಅನ್ನಿಸ್ತು ಬರೆದ್ವಿ. ಆಮೇಲೆ ಓದುಗರು ಬೇಕು ಅನ್ನಿಸ್ತು. ಇದ್ದ ಗೆಳೆಯರನ್ನು ಹುಡುಕಿಕೊಂಡು ಹೋಗಿ ಪಟ್ಟು ಹಿಡಿದು ಕೂರಿಸಿ ಓದೋಕೆ ಕೊಟ್ಟೆವು. ಕೆಲವರು ಚೆನ್ನಾಗಿದೆ ಅಂದರೆ ಇನ್ನು ಕೆಲವರು “ಇನ್ನು ಮುಂದೆ ಇಂಥಾದ್ದೆಲ್ಲಾ ತಂದು ಓದು ಅಂದ್ರೆ ಚೆನ್ನಾಗಿರಲ್ಲ” ಅಂತ ಬಯ್ಯೋರು. ಯಾವ ಬೈಗುಳಗಳೂ ನಮ್ಮನ್ನ ಬರವಣಿಗೆಯಿಂದ ದೂರ ತಳ್ಳಲಿಲ್ಲ. ಬರೆಯೋದು ನಮ್ಮ ಇಷ್ಟದ ಕೆಲಸ, ಬರಿತಾನೇ ಇರ್ತಿವಿ. ಓದೋದು ಓದುಗರ...