• ನಾವು ಪ್ರಾಕ್ಟಿಕಲ್ ಆಗಬೇಕು

    ಒಂದೆರಡು ವರ್ಷದ ಹಿಂದೆ ಪ್ರಜಾವಾಣಿಯಲ್ಲಿ ಎಸ್. ಎಲ್. ಭೈರಪ್ಪನವರು ಒಂದು ಮಾತು ಹೇಳಿದ್ದರು. “ನಾವು ಜೀವನದಲ್ಲಿ ಆದರ್ಶಗಳನ್ನು ಇಟ್ಟುಕೊಂಡು ಬದುಕುವುದಕ್ಕೆ ಈ ಕಾಲದಲ್ಲಿ ಸಾಧ್ಯವಿಲ್ಲ” ಎಂದು. ಅದು ನಿಜ ಕೂಡ. ನಮ್ಮ ಆದರ್ಶಗಳನ್ನು, ಒಳ್ಳೆಯತನವನ್ನು ಜನ ನಮ್ಮ ದಡ್ಡತನ ಎಂದು ತಿಳಿದುಕೊಳ್ಳುತ್ತಾರೆ. ಅದನ್ನು ಅವರು ತಮ್ಮ ವ್ಯವಹಾರಕ್ಕೆ ಬಳಸಿಕೊಂಡು ಲಾಭ ಮಾಡಿಕೊಳ್ಳುತ್ತಾರೆ. ನಾವು ಮಾತ್ರ ಇದ್ದಂತೆ ಇರುತ್ತೇವೆ. ಅಕ್ಷರಶಃ ಅವರು ನಮ್ಮ ವ್ಯಕ್ತಿತ್ವವನ್ನು ಕೊಂದಿರುತ್ತಾರೆ. ಮನುಷ್ಯನನ್ನು ಸಾಯಿಸುವುದಕ್ಕು, ಮನುಷ್ಯತ್ವವನ್ನು ಸಾಯಿಸುವುದಕ್ಕೂ...


  • ವಿಶ್ವಮಾನವನ ಸಂದೇಶ

    ಅಣ್ಣನ ನೆನಪು ಪುಸ್ತಕ ಕೊಂಡುಕೊಳ್ಳುವಾಗ ಇದರಲ್ಲಿ ಬಹುಶಃ ಕುವೆಂಪುರವರ ಕವಿತೆ, ಕಾದಂಬರಿ, ನಾಟಕಗಳ ವಿಷಯವೇ ಪೂರ್ತಿ ಇರಬಹುದೇನೋ? ಅಥವಾ ತೇಜಸ್ವಿಯವರ ಬಾಲ್ಯದ ಬಗ್ಗೆ, ಅವರು ನಡೆದು ಬಂದ ದಾರಿ ಬಗ್ಗೆ ಈ ವಿಷಯಗಳೇ ತುಂಬಿರಬಹುದು ಎಂದು ಆಲೋಚಿಸಿದ್ದೆ. ಪುಸ್ತಕ ಓದುವುದಕ್ಕೆ ಶುರುಮಾಡಿದ ನಂತರ ಒಂದೊಂದೇ ವಿಷಯಗಳು, ಕುವೆಂಪು ಅವರ ವಿಭಿನ್ನ ವಕ್ತಿತ್ವ ಅನಾವರಣಗೊಳ್ಳುತ್ತಾ ಹೋದವು. ತೇಜಸ್ವಿಯವರ ಬಾಲ್ಯದ ಕುಚೇಷ್ಟೆಗಳು, ಮೈಸೂರಿನ ಆ ಕಾಲದ ಚಿತ್ರಣ, ಅವರ ಫೋಟೋಗ್ರಫಿಯ ಪಾಂಡಿತ್ಯ, ಸಂಗೀತಭ್ಯಾಸದ...


  • ಚರಿತ್ರೆ

    ಇತಿಹಾಸ ಹೇಳುವ ಸತ್ಯವಾದರೂ ಏನು? ಇತಿಹಾಸ ಬರೆದ ಸತ್ಯವಂತನು ಯಾರು? ಸುಳ್ಳನ್ನು ಸತ್ಯವೆಂದು ಹೇಳುವ ಚರಿತೆಯ ಸುಳ್ಳೆಂದು ಪ್ರಮಾಣಿಸಿ ಹೇಳುವರಾರು? ಸತ್ಯವ ಹುದುಗಿಟ್ಟು, ಸುಳ್ಳನ್ನು ಸ್ವರ ಮಾಡಿ ಹಾಡುವ ಚರಿತೆಯ ರಾಗದಿ ತಪ್ಪು ಹುಡುಕುವವರು ಯಾರು? ಸುಳ್ಳಾದ ಸುಳ್ಳನ್ನು, ಸತ್ಯವಾದ ಸತ್ಯವನ್ನು, ಬೆರೆಸಿ ಕಿರುಚಾಡಿ ಹೇಳುವುದು ಚರಿತೆ,ಮರೆಮಾಚಿದ ಸತ್ಯವನ್ನು ಸುಳ್ಳಿಂದ ಹೊರತೆಗೆದು ಬೆತ್ತಲೆ ಸತ್ಯವ ನೋಡಲಾದೀತೇ?ಹೂವಿನ ನಡುವಲ್ಲಿ ಮುಳ್ಳೊಂದು ಬೆರೆತಂತೆ, ಕಣಿವೆಯಲಿ ಅಪರಿಚಿತ ಮಾರ್ದನಿಯು ಕೇಳುವಂತೆ, ಕತ್ತಲೆಯ ಆಗಸದಲಿ ತಾರೆಗಳು...


  • ನಾನು ನನ್ನ ಕನಸು

    ನನ್ನ ಮಗು, ಹುಟ್ಟಿದ್ದು ನನ್ನಾಕೆ ಹುಟ್ಟಿದ ದಿನವೇ. ಎಷ್ಟು ಭಯ ಇತ್ತು ಎದೆಯಲ್ಲಿ ನನ್ನಾಕೆಯ ಬಗೆಗೆ, ಮುದ್ದಿನ ಹೆಂಡತಿ. ಆ ಹೊಟ್ಟೆಯ ಭಾರ ಹೊತ್ತು ತಿರುಗಾಡಲು ಕಷ್ಟ ಪಡುತಿದ್ದಳು ಆಕೆ. ಸಾಧಾರಣ ಪ್ರಸವ ಬೇಡ ಅನ್ನೋದು ನನ್ನ ಕಾಳಜಿಯ ಅಭಿಪ್ರಾಯವಾದ್ರೆ, ಅವಳದ್ದು ಅದೇ ಬೇಕು ಅನ್ನೋ ಮಹಾದಾಸೆಯ ವಾದ. ಕೊನೆಗೂ ಗೆದ್ದದ್ದು ಅವಳೆ. ಆಸ್ಪತ್ರೆಯಲ್ಲಿ ಕಳೆದ ಆ ಕ್ಷಣಗಳು, ಅವಳು ಕಿರುಚೋದನ್ನ ಕೇಳಿ ಆಗುತಿದ್ದ ಚಡಪಡಿಕೆ ವ್ಯಕ್ತ ಪಡಿಸೋಕೆ ಮಾತು...


  • ಗಂಟು ಮೂಟೆ ಕಟ್ಟು ಗುರು

    ಗಂಟುಮೂಟೆ ಕಟ್ಟು ಗುರು, ಜೀವನ ಯಾಕೊ ಬೇಜಾರು ಹುಡುಕು ಬೇರೆ ಏನಾದ್ರು, ಮುಂದೆ ಯಾವ್ದು ಹೊಸ ಊರು.. ತೋರು ಬೆರಳು ತೋರಿಸಿದ್ರು, ಇದೆ ದಾರಿ ಸರಿ ಕಣ್ರಪ್ಪ, ಹೋದವ್ನ್ ಯಾರು ಅಡ್ರೆಸ್ಗಿಲ್ಲ, ಸ್ವಲ್ಪ ನೋಡ್ಕೊಂಡು ಹೋಗ್ರಪ್ಪ... ರಾಜದಾರಿ ಅಲ್ದೆ ಇದ್ರೂ ಪರವಾಗಿಲ್ಲ, ಸರ್ವಿಸ್ ರೋಡೆ ಬೆಟರ್ರು, ಯಾವನೋ ತೋರ್ಸಿದ ಮಾರ್ಗಕ್ಕಿಂತ, ನಮ್ ದಾರಿಲೇ ಇರೋದು ಖದರ್ರು...... ದೇವರು ಕೂಡ ಸಿಕ್ಬೋದು, ನಮ್ಗೆ ನಾವೇ ಸಿಗೋದು ಡೌಟು, ಹುಡುಗೀನ್ ಬೇಕಾದ್ರು ತಿರುಗ್ಸಬೋದು,...